ಕೇಂದ್ರ ಸರ್ಕಾರದ ಕೆಲವು ನಿರ್ಧಾರಗಳು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ..: ವಿ.ಪಿ ನಿರಂಜನಾರಾಧ್ಯ<br /><br />► "ಭ್ರಷ್ಟ ಅಧಿಕಾರಿಗಳಿಂದಾಗಿ ಇಡೀ ಶಿಕ್ಷಣ ಇಲಾಖೆ ಮಲಿನಗೊಂಡಿದೆ.."<br /><br />► "ಪಠ್ಯ ಪುಸ್ತಕಗಳನ್ನು ಪುನರ್ ಪರಿಶೀಲನೆ ಮಾಡಿ, ಪರಿಷ್ಕರಣೆ ಮಾಡಬೇಕು.." <br /><br />► "ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗ್ಬೇಕು.."<br /><br />#varthabharati #karnataka #congress #karnatakagovernment #NEP #education #students #VPNiranjanaradhya